Latest News

ಸಮಾಜಸೇವೆ ಹೆಸರಲ್ಲಿ ಆಂಬುಲೆನ್ಸ್ ನಲ್ಲಿ ಡ್ರಗ್ಸ್ ದಂಧೆ – ಬೆಳ್ತಂಗಡಿಯ ಜಲೀಲ್ ಬಾಬಾ ನಾಪತ್ತೆ

ಬೆಳ್ತಂಗಡಿ : ಬಾಗಲಕೋಟೆಯಲ್ಲಿ ಇತ್ತೀಚೆಗೆ ಪತ್ತೆಯಾದ ಐದೂವರೆ ಕೋಟಿ ರೂಪಾಯಿ ಮೌಲ್ಯದ ಮಾದಕ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಿ ಒಟ್ಟು ನಾಲ್ಕು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೋರ್ವ ಬೆಳ್ತಂಗಡಿಯ ಸಮಾಜಸೇವಾಕನ ಹೆಸರಲ್ಲಿ ಡ್ರಗ್ಸ್ ಪೆಡ್ಲಿಂಗ್ ದಂಧೆ…

ಬೋಂಬೆ ಮಾರೋನು…

ಬೊಂಬೆ ಮಾರೋನ ಹತ್ತಿರ ಎಲ್ಲಾ ರೀತಿಯ ಬಗೆಬಗೆಯ ಬೊಂಬೆ ಇರುತ್ತೆ ಅಳುವ ಬೊಂಬೆ, ನಗುವ ಬೊಂಬೆ, ಮುನಿಸಿನ ಬೊಂಬೆ, ನೊಂದ ಬೊಂಬೆ, ಚಿಂತೆಯ ಬೊಂಬೆ, ವಾತ್ಸಲ್ಯದ ಬೊಂಬೆ, ವಿನಯದ ಬೊಂಬೆ, ವಿಷಾದದ ಬೊಂಬೆ… ಹೀಗೆ ಇನ್ನೂ ತರತರಹದ ಬೊಂಬೆ ಅವನ ಹತ್ತಿರ…

ಹಿರಿಯ ಕೃಷಿಕ ನಾರಾಯಣ ಗೌಡ ಬಜಿಲ ನಿಧನ

ಕನ್ಯಾಡಿ || : ಕಲ್ಮಂಜ ಗ್ರಾಮದ ಬಜಿಲ ನಿವಾಸಿ ಕೃಷಿಕರಾಗಿದ್ದ ನಾರಾಯಣ ಗೌಡ ಬಜಿಲ (85ವ) ಬಜಿಲ ಇವರು ಅಲ್ಪ ಕಾಲದ ಅಸೌಖ್ಯದಿಂದ ಜು. 24ರಂದು ನಿಧನರಾದರು. ಮೃತರು ಪತ್ನಿ ಡೀಕಮ್ಮ, ಮಕ್ಕಳಾದ ಜಯಾನಂದ ಗೌಡ, ಪ್ರಭಾಕರ ಗೌಡ, ಲೋಕೇಶ್ ಗೌಡ,…

ಉತ್ತರ ಕರ್ನಾಟಕದ ಸಂತೆಯ ಮಜಾ …

ವರ್ಷಗಳು ಕಳೆದು ಊರಿನ ವಾತಾವರಣದಲ್ಲಿ ಬದಲಾದರೂ, ನಮ್ಮೂರ ಉದ್ದರಿ ಗಿರಾಕಿಗಳ ಸಂತೆ ಮಾತ್ರ ನಿರಂತರವಾಗಿದೆ. ಶುಕ್ರವಾರಕೊಮ್ಮೆ ಊರಂಗಳದ ಬಳಿ ಜನ ಜಂಗುಳಿಯ ನಡುವೆ ನಡೆವ ಸಂತೆಯ ವಾತಾವರಣ ಇಂದಿಗೂ ಬದಲಾಗಿಲ್ಲ. ವ್ಯಾಪಾರಕರ ಚತುರತೆ, ಗ್ರಾಹಕರ ವಿನಂಮ್ರತೆ, ಅಲ್ಲದೆ ಊರ ಜನ ಮತ್ತು…

ಪರಿಶಿಷ್ಟ ಜಾತಿ/ಪಂಗಡಗಳ ವಿಶೇಷ ಗ್ರಾಮಸಭೆ ಬೆನ್ನಲ್ಲೇ ಸ್ಥಳಕ್ಕೆ ಬಂದ ಅಧಿಕಾರಿಗಳ ದಂಡು – ನಡುಗುಡ್ಡೆ ಕಾಲುಸಂಕ ಪ್ರದೇಶ ಹಾಗೂ ರಸ್ತೆ ವಂಚಿತ ಬಜಕ್ರೆಸಾಲು ಪ್ರದೇಶದಲ್ಲಿ ಸಮಸ್ಯೆಗಳ ಪರಿಶೀಲನೆ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ/ ಪಂಗಡಗಳ ವಿಶೇಷ ಗ್ರಾಮಸಭೆಯಲ್ಲಿ ಲಾಯಿಲ ಗ್ರಾಮದ ಬರೆಮೇಲು ನಡುಗುಡ್ಡೆ ಪ್ರದೇಶದ ಕಾಲುಸಂಕದ ವಿಚಾರ ವ್ಯಾಪಕ ಚರ್ಚೆ ಆಕ್ರೋಶಕ್ಕೆ ಕಾರಣವಾಗಿತ್ತು. ಬಜಕ್ರೆಸಾಲು ಪ್ರದೇಶದ 8-10 ಪರಿಶಿಷ್ಟ ಜಾತಿ ಕುಟುಂಬಗಳು ರಸ್ತೆ…